ನಾಗೇಂದ್ರ ಅವರೆ, ಮೊದಲಿಗೆ ಬೆಹರೇನಿನ "ಸಾರ್ಥ ಪೌಂಡೇಶನ್" ಅವರಿಂದ ಸನ್ಮಾನಿತರಾಗಿದಕ್ಕೆ ಅಭಿನಂದನೆಗಳು!!! ಶಿವು ಮತ್ತು ಮಲ್ಲಿಕಾರ್ಜುನರ ಮೂಲಕ ನಿಮ್ಮ ಮತ್ತು ನಿಮ್ಮ ಛಾಯಚಿತ್ರಗಳ ಕಿರುಪರಿಚಯವಾಗಿತ್ತು. ನಿಮ್ಮನ್ನು ಇಲ್ಲಿ ಕಂಡು ಸಂತೋಷವಾಗಿದೆ.. ನಿಮ್ಮ ಇನ್ನಷ್ಟು ಫೋಟೋಗಳನ್ನು ಸವಿಯಲು ಕಾಯುವೆನು.
ಮೇಲೂರಿನ ಅಪ್ಪಟ ಕನ್ನಡ ಪ್ರೇಮ
-
*ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿನ ಹೊಯ್ಸಳ ಬಡಾವಣೆಯ ಹೊಯ್ಸಳ ನಾಗರಿಕರ
ವೇದಿಕೆಯ ನಾಮಫಲಕ*
’ಸ್ವಾಮಿ, ನೀವು ತುಂಬ ಒಳ್ಳೆಯ ಕಲಾವಿದರು. ನಿಮ್ಮ ಬಗ್ಗೆ ಗೌರವವಿದೆ. ಆದರೆ ತಾ...
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿನಾಗೇಂದ್ರ ಅವರೆ,
ಪ್ರತ್ಯುತ್ತರಅಳಿಸಿಮೊದಲಿಗೆ ಬೆಹರೇನಿನ "ಸಾರ್ಥ ಪೌಂಡೇಶನ್" ಅವರಿಂದ ಸನ್ಮಾನಿತರಾಗಿದಕ್ಕೆ ಅಭಿನಂದನೆಗಳು!!! ಶಿವು ಮತ್ತು ಮಲ್ಲಿಕಾರ್ಜುನರ ಮೂಲಕ ನಿಮ್ಮ ಮತ್ತು ನಿಮ್ಮ ಛಾಯಚಿತ್ರಗಳ ಕಿರುಪರಿಚಯವಾಗಿತ್ತು. ನಿಮ್ಮನ್ನು ಇಲ್ಲಿ ಕಂಡು ಸಂತೋಷವಾಗಿದೆ.. ನಿಮ್ಮ ಇನ್ನಷ್ಟು ಫೋಟೋಗಳನ್ನು ಸವಿಯಲು ಕಾಯುವೆನು.
Arre Nagendra Kaka.. Welcome to the world of Blogging..!
ಪ್ರತ್ಯುತ್ತರಅಳಿಸಿNee bandiddu yangakke khushi..
Nalmeyinda,
Poornima
ಅರೇ.. ನಾಗೇಂದ್ರಾ....
ಪ್ರತ್ಯುತ್ತರಅಳಿಸಿಸ್ವಾಗತ... ಬ್ಲಾಗ್ ಲೋಕಕ್ಕೆ.....!!
ಬಹಳ ಖುಷಿ ಆಯ್ತು ಕಣೊ.....
ಇನ್ನು ತೋರಿಸು ನಿನ್ನ ಕೈ ಚಳಕ....
ಕಾಳಿ ಹಿನ್ನೀರಿನ ಫೋಟೊ ಸೊಗಸಾಗಿ ಬಂದಿದೆ....
ಕ್ರಷಿಕನ ಕ್ಯಮರಾ ಕಣ್ಣು
ಬರೆಯುವ ಪೆನ್ನು...
ಎರಡೂ ನೋಡಲು ಕಾಯುತ್ತೇವೆ...
ಮನಮೋಹಕವಾಗಿದೆ.....
ಪ್ರತ್ಯುತ್ತರಅಳಿಸಿವಂದನೆಗಳು...
ನಾಗೇಂದ್ರಣ್ಣ,
ಪ್ರತ್ಯುತ್ತರಅಳಿಸಿನಿನಗೆ ಪ್ರಶಸ್ತಿ ಸಿಕ್ಕ ಸುದ್ದಿ ಕೇಳಿ ಸಂತೋಷವಾಯಿತು.
ಅಭಿನಂದನೆಗಳೊಂದಿಗೆ,
ರವಿ ಮತ್ತು ಶಾರದಾ.
ನಾಗೇಂದ್ರ,
ಪ್ರತ್ಯುತ್ತರಅಳಿಸಿಬ್ಲಾಗ್ ಲೋಕಕ್ಕೆ ನಿಮಗೆ ಸ್ವಾಗತ...ಫೋಟೋ ತುಂಬಾ ಚೆನ್ನಾಗಿದೆ....ಇನ್ನೂ ನಿಮ್ಮ ಹೊಸ ಹೊಸ ಪ್ರಯೋಗಗಳು ಬರಲಿ...ಕಾಯುತ್ತಿರುತ್ತೇನೆ...
ಧನ್ಯವಾದಗಳು.
ಮಾರಾಯಾ....
ಪ್ರತ್ಯುತ್ತರಅಳಿಸಿಫೋಟೊ ಹಾಕು....
ಏನಾದ್ರೂ ಬರಿ....
ತುಂಬಾ ಕಾಯಿಸ ಬೇಡ....
ಪವರ್ ಕಟ್ ಸಮಸ್ಯೆ, ನೆಟ್ ಸಮಸ್ಯೆ ಇತ್ಯಾದಿನಾ...?
ಸರ್, ಎಂಥಹ ಅದ್ಭುತ ಫೋಟೋ ಸರ್
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ
ನಿಮಗೆ ಸಂದ ಪ್ರಶಸ್ತಿಗೆ ಶುಭಾಶಯಗಳು...
ಪ್ರತ್ಯುತ್ತರಅಳಿಸಿ